ಹುಡೇದ ಮಹಾಲಕ್ಷ್ಮೀ ಯುವಕ ಸಂಘ, ಶ್ರೀ ಗ್ರೂಪ್ಸ್, ಬ್ಲೂ ಸರ್ಕಲ್ ಗ್ರುಪ್, ಎಸ್ವಿಕೆ ಗ್ರಾನೈಟ್ ಹಾಗೂ ವಿಶ್ವಾ ಗ್ರಾನೈಟ್ಸ್, ಉದಯೋನ್ಮುಖ ಚಿಟ್ಸ್, ಜೈಮಾತಾದಿ ಸಂಘ, ಸ್ನೇಹ ಚಿಟ್ಸ್, ಬನಶಂಕರಿ ಸೇವಾ ಸಮಿತಿ, ಯಾತ್ರಿಕರಿಗೆ ನಗರದ ಗೌಳೇರಗುಡಿಯ ವೀರಾಂಜನೇಯ ಯುವಕ ಮಂಡಳಿ, ಸ್ನೇಹಜೀವಿ ಸೇವಾ ಬಳಗ, ಕೊಪ್ಪರದ ಪೇಟೆಯ ಮಿತ್ರಮಂಡಳಿ, ಚವ್ಹಾಣ ಪ್ಲಾಟ್ ವೀರಾಂಜನೇಯ ಯುವಕ ಮಂಡಳಿ, ಯಾತಾಳಪ್ಪನ ಕಟ್ಟೆ ಬಳಗ, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಎಸ್.ಆರ್. ನವಲಿ ಹಿರೇಮಠ, ಉದ್ಯಮಿಗಳಾದ ಅರವಿಂದ ಮಂಗಳೂರ, ಮಲ್ಲಿಕಾರ್ಜುನ ಅಗ್ನಿ, ಅರುಣ ಕೊಡ್ಲಿ, ಎಸ್.ಎನ್. ಪಾಟೀಲ ಹಾಗೂ ಎಸ್.ಎಸ್. ಬಂಡಿ ಅವರು ಪಾದಯಾತ್ರೆಗೆ ತೆರಳುವ ಭಕ್ತರಿಗೆ ವಿವಿಧ ರೀತಿಯಲ್ಲಿ ದಾಸೋಹ ಸೇವೆ ಮಾಡಿದ್ದರು.