ರಕ್ತದಾನದ ಮಹತ್ವದ ಕುರಿತು ಪ್ರಾಚಾರ್ಯ ಕೆ.ಎಂ. ಅವರಾದಿ ವಿವರಿಸಿದರು. ಡಾ.ಕಾರ್ತಿಕ ಕುಂದಗೋಳ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಐಕ್ಯೂಎಸಿ ಸಂಯೋಜಕಿ ಎಸ್.ಡಿ. ಸೊರಗಾಂವಿ, ಎಲ್.ಬಿ. ತುಪ್ಪದ, ಟಿ.ಡಿ. ಡಂಗಿ, ಪಿ.ಎಂ. ಗೌಳಿ, ಆರ್.ಎಸ್. ಪೂಜಾರಿ, ಆರ್.ವಿ. ಚೌಗಲಾ ಇದ್ದರು.