ಕೃಷ್ಣಾ ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು. ರಂಗಕಲಾವಿದ ಮಹಾಂತಪ್ಪ ಅದ್ರಶನವರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಲಕ್ಷ್ಮಣ ಕತ್ತಿ, ಹನಮಂತಪ್ಪ, ನಾಗಪ್ಪ ಹಡಪದ, ವೆಂಕಣ್ಣ ಮಾಶಾಳ, ರಾಜೇಸಾಬ ತಟಗಾರ,ವಿಠ್ಠಲ ರಂಗಭೂಮಿ, ಮಹಾಂತೇಶ ಕಟಾಪೂರ, ಈರಣ್ಣ ಧೂಪದ, ನಾರಾಯಣ ಹುಣಶಾಳ, ಟಿ.ಬಿ.ಭಜಂತ್ರಿ, ದಿವಾಕರ ಸಿನ್ನೂರ ಇದ್ದರು.