‘ನಾವುಜನಿಸಿದ್ದುಆಕಸ್ಮಿಕ.ನಾಡಿಗೆ,ದೇಶಕ್ಕೆಏನಾದರೂಉತ್ತಮಸೇವೆ ಸಲ್ಲಿಸಿಸಮಾಜದಋಣ ತೀರಿಸಬೇಕು‘ಎಂಬಮಹದಾಸೆಯಿಂದ ಈ ಕಾರ್ಯದಲ್ಲಿ ತೊಡಗಿರುವೆ ಎನ್ನುವ ರಮೇಶ ಹಾದಿಮನಿ, ತಾಲ್ಲೂಕಿ ನಲ್ಲಿಮೇಲಿಂ ದಮೇಲೆಬರುವ ಮಲಪ್ರಭಾನೆರೆಪ್ರವಾಹಸಂತ್ರಸ್ತರಿಗೆಆಹಾರದಕಿಟ್,ಕೊರೊನಾವಾರಿಯರ್ಸ್ಗೆ ಸಲಕರಣೆ ಮತ್ತುಬಡವರಿಗೆನೇತ್ರಚಿಕಿತ್ಸೆ ಮೂಲಕ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.