ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ: ಮಾನವ–ಮೊಸಳೆ ಸಂಘರ್ಷ ತಡೆಗೆ ಬೇಲಿ

ಬಸವರಾಜ ಹವಾಲ್ದಾರ‌
Published : 6 ಜುಲೈ 2025, 3:16 IST
Last Updated : 6 ಜುಲೈ 2025, 3:16 IST
ಫಾಲೋ ಮಾಡಿ
Comments
<p class="quote">ಪರಿಸರ ಸಮತೋಲನಕ್ಕೆ ಮೊಸಳೆಗಳು ಅವಶ್ಯ. ತಂತಿ ಬೇಲಿ ನಿರ್ಮಾಣದ ಮೂಲಕ ಮೊಸಳೆ, ಮನುಷ್ಯ ಇಬ್ಬರ ರಕ್ಷಣೆ ಆಗುತ್ತದೆ</p> <p class="quote">ರುಥ್ರೇನ್‌,<span class="Designate"> ಪಿ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟೆ</span></p>
ಎಲ್ಲೆಲ್ಲಿ ನದಿಗೆ ಬೇಲಿ?
ಕೃಷ್ಣಾ ತೀರದ ಹುನಗುಂದ ತಾಲ್ಲೂಕಿನ ಕೂಡಲಸಂಗಮ, ಬಾಗಲಕೋಟೆ ತಾಲ್ಲೂಕಿನ ಜಡ್ರಾಮಕುಂಟಿ, ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಆನದಿನ್ನಿ, ಘಟಪ್ರಭಾ ತೀರದ ಬಾಗಲಕೋಟೆಯ ಆನದಿನ್ನಿ, ಯಡಹಳ್ಳಿಗಳಲ್ಲಿ ಬೇಲಿ ನಿರ್ಮಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT