ತೇರದಾಳ ವಿಶೇಷ ತಹಶೀಲ್ದಾರ್ ಕಿರಣ ಬೆಳವಿ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ, ಪುರಸಭೆ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಜೆ.ಇ. ಎಸ್.ಬಿ.ಮಾತಾಳಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಗ್ರಾಮ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಖವಟಗೊಪ್ಪ, ಎಸ್.ಎಂ.ಕುಂಬಾರ, ಎಂ.ಎಸ್.ನೀಲಣ್ಣವರ, ಆರ್.ಎಂ.ಮಠಪತಿ, ಎ.ಐ.ಜಮಖಂಡಿ ಇದ್ದರು.