ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಹಾಲಿಂಗಪುರ: ಸೂರ್ಯ-ಚಂದ್ರ ವಾದ್ಯಕ್ಕೆ ಪುನರುಜ್ಜೀವನ

ಕರಡಿ ಮಜಲು ಕಲೆಯ ವಿಶಿಷ್ಟ ಪ್ರಕಾರ l ಉದಯೋನ್ಮುಖ ಕಲಾವಿದರು ಭಾಗಿ
ಮಹೇಶ ಮನ್ನಯ್ಯನವರಮಠ
Published : 18 ಆಗಸ್ಟ್ 2024, 5:28 IST
Last Updated : 18 ಆಗಸ್ಟ್ 2024, 5:28 IST
ಫಾಲೋ ಮಾಡಿ
Comments
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮೊಬೈಲ್‌ ದಾಸರಾಗದಿರಿ
ಅಮೂರ್ತ ಕಲಾ ಪ್ರಕಾರಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸಲು ಮುಂದಾಗಿರುವ ಸಂಗೀತ ನಾಟಕ ಅಕಾಡೆಮಿಯ ಕಾರ್ಯ ಶ್ಲಾಘನೀಯ. ಯುವ ಕಲಾವಿದರು ಮೊಬೈಲ್ ದಾಸರಾಗದೇ ಅಳಿವಿನಂಚಿನಲ್ಲಿರುವ ಇಂತಹ ಕಲೆಯನ್ನು ಕಲಿತು ಪ್ರದರ್ಶಿಸಬೇಕು –ಗಂಗಪ್ಪ ಕರಡಿ, ಕರಡಿ ಮಜಲು ಹಿರಿಯ ಕಲಾವಿದ
ಉತ್ತಮ ಅವಕಾಶ
ಕಲಾ ದೀಕ್ಷಾ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುತ್ತಿದ್ದಾರೆ ಸಂಪೂರ್ಣ ನಶಿಸಿ ಹೋದ ಸೂರ್ಯ ವಾದ್ಯ ಕಲೆಯನ್ನು ಪುನರುಜ್ಜೀವನಗೊಳಿಸಲು ಸಂಗೀತ ನಾಟಕ ಅಕಾಡೆಮಿ ಉತ್ತಮ ಅವಕಾಶ ನೀಡಿದೆ –ಮಹಾಲಿಂಗಪ್ಪ ಕರಡಿ ಪ್ರಧಾನ ಗುರುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT