ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮಹಾಲಿಂಗಪುರದಲ್ಲಿ ಸಂಗೀತ ನಾಟಕ ಅಕಾಡೆಮಿಯ
ಮೊಬೈಲ್ ದಾಸರಾಗದಿರಿ
ಅಮೂರ್ತ ಕಲಾ ಪ್ರಕಾರಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸಲು ಮುಂದಾಗಿರುವ ಸಂಗೀತ ನಾಟಕ ಅಕಾಡೆಮಿಯ ಕಾರ್ಯ ಶ್ಲಾಘನೀಯ. ಯುವ ಕಲಾವಿದರು ಮೊಬೈಲ್ ದಾಸರಾಗದೇ ಅಳಿವಿನಂಚಿನಲ್ಲಿರುವ ಇಂತಹ ಕಲೆಯನ್ನು ಕಲಿತು ಪ್ರದರ್ಶಿಸಬೇಕು –ಗಂಗಪ್ಪ ಕರಡಿ, ಕರಡಿ ಮಜಲು ಹಿರಿಯ ಕಲಾವಿದ
ಉತ್ತಮ ಅವಕಾಶ
ಕಲಾ ದೀಕ್ಷಾ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುತ್ತಿದ್ದಾರೆ ಸಂಪೂರ್ಣ ನಶಿಸಿ ಹೋದ ಸೂರ್ಯ ವಾದ್ಯ ಕಲೆಯನ್ನು ಪುನರುಜ್ಜೀವನಗೊಳಿಸಲು ಸಂಗೀತ ನಾಟಕ ಅಕಾಡೆಮಿ ಉತ್ತಮ ಅವಕಾಶ ನೀಡಿದೆ –ಮಹಾಲಿಂಗಪ್ಪ ಕರಡಿ ಪ್ರಧಾನ ಗುರುಗಳು