ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳೆಲ್ಲಾ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದಾರೆ. ಪಾಕಿಸ್ತಾನ ಒಂದೇ ಆಗಿದೆ. ಇದು ಆರ್.ಎಸ್.ಎಸ್ನ ಪರಿಣಾಮ. ಆರ್.ಎಸ್.ಎಸ್ ಬೈದರೆ ಮುಸ್ಲಿಮರು ಓಟು ಕೊಟ್ಟು ಬಿಡ್ತಾರೆ. ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಇವೆ. ಮುಂಚೆ ಬಿಜೆಪಿಯನ್ನ ಬ್ರಾಹ್ಮಣರ ಪಾಟಿ೯ ಅಂತಿದ್ರು. ಆದ್ರೆ ಇಂದು ಹಿಂದುಳಿದವರು, ದಲಿತರು ಬಿಜೆಪಿಗೆ ಬಂದಾಯ್ತು ಎಂದರು.