ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆ ಬೆಂಬಲಿಸಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲ ಸೂಚಿಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಎಸ್.ಪಿ ಅಮರನಾಥರಡ್ಡಿ ಮಾತುಕತೆ ನಡೆಸಿದರು