<p><strong>ಮುಧೋಳ</strong>: ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸಂಚಾಲಕ ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ ತಿಳಿಸಿದ್ದಾರೆ.</p>.<p>20 ರಂದು ಸಂಜೆ 5 ಗಂಟೆಗೆ ನಗರದ ವೆಂಕಟೇಶ ದೇವಸ್ಥಾನದಿಂದ ರಾಘವೇಂದ್ರಸ್ವಾಮಿ ಮಠದ ವರೆಗೆ ವೇದಘೋಷಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀಗಳ ಅಭಿನಂದನಾ ಸಮಾರಂಭ, 8.30ಕ್ಕೆ ರವಿ ಕುಲಕರ್ಣಿ ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.</p>.<p>21ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ ನಡೆಯಲಿದೆ. 11 ರಿಂದ 1ರ ವರೆಗೆ ಸುಬ್ಬಣ್ಣಾಚಾರ್ಯ ಮನಗೂಳಿ ಅವರ ಮನೆಯಲ್ಲಿ ಸಂಸ್ಥಾನದ ಮಹಾಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ಉಪನ್ಯಾಸ, ರಾತ್ರಿ 9 ಗಂಟೆಗೆ ಆನಂದ ಕುಲಕರ್ಣಿ (ಜೇರೆ) ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.</p>.<p>22ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ, 11 ರಿಂದ 1ರ ವರೆಗೆ ರಾಘವೇಂದ್ರಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ನಡೆಯಲಿದೆ.ಮಾಹಿತಿಗಾಗಿ ಋಷಿಕೇಷಾಚಾರ್ಯ ಜೋಷಿ ಮೋ- 7975773474, ಆನಂದ ಕುಲಕರ್ಣಿ 9448017275 ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ</strong>: ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸಂಚಾಲಕ ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ ತಿಳಿಸಿದ್ದಾರೆ.</p>.<p>20 ರಂದು ಸಂಜೆ 5 ಗಂಟೆಗೆ ನಗರದ ವೆಂಕಟೇಶ ದೇವಸ್ಥಾನದಿಂದ ರಾಘವೇಂದ್ರಸ್ವಾಮಿ ಮಠದ ವರೆಗೆ ವೇದಘೋಷಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀಗಳ ಅಭಿನಂದನಾ ಸಮಾರಂಭ, 8.30ಕ್ಕೆ ರವಿ ಕುಲಕರ್ಣಿ ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.</p>.<p>21ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ ನಡೆಯಲಿದೆ. 11 ರಿಂದ 1ರ ವರೆಗೆ ಸುಬ್ಬಣ್ಣಾಚಾರ್ಯ ಮನಗೂಳಿ ಅವರ ಮನೆಯಲ್ಲಿ ಸಂಸ್ಥಾನದ ಮಹಾಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ಉಪನ್ಯಾಸ, ರಾತ್ರಿ 9 ಗಂಟೆಗೆ ಆನಂದ ಕುಲಕರ್ಣಿ (ಜೇರೆ) ಅವರ ಮನೆಯಲ್ಲಿ ತೊಟ್ಟಿಲು ಸೇವೆ ನಡೆಯಲಿದೆ.</p>.<p>22ರಂದು ಬೆಳಿಗ್ಗೆ 7.30ಕ್ಕೆ ಅಪೇಕ್ಷಿತ ಭಕ್ತರ ಮನೆಗಳಲ್ಲಿ ಪಾದಪೂಜೆ, 11 ರಿಂದ 1ರ ವರೆಗೆ ರಾಘವೇಂದ್ರಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ನಡೆಯಲಿದೆ.ಮಾಹಿತಿಗಾಗಿ ಋಷಿಕೇಷಾಚಾರ್ಯ ಜೋಷಿ ಮೋ- 7975773474, ಆನಂದ ಕುಲಕರ್ಣಿ 9448017275 ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>