<p><strong>ಬೀಳಗಿ:</strong> ‘ಮಹಾತ್ಮರು, ಸ್ವಾಮೀಜಿಗಳು ಹೇಗಿರಬೇಕು, ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು, ಇಡೀ ಜಗತ್ತಿಗೆ ಜ್ಞಾನ ಉಣಬಡಿಸಿದವರು ಸಿದ್ಧೇಶ್ವರ ಸ್ವಾಮೀಜಿ’ ಎಂದು ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ಧೇಶ್ವರ ಗೆಳೆಯರ ಬಳಗದಿಂದ ಶುಕ್ರವಾರ ಏರ್ಪಡಿಸಿದ್ದ ಗುರು ನಮನ ಮಹೋತ್ಸವದಲ್ಲಿ ಮಾತನಾಡಿ, ‘ಪರಿಸರ, ಪಕ್ಷಿ, ಪ್ರಾಣಿಗಳನ್ನು ಸದಾ ಕಾಲ ಪ್ರೀತಿಸುತ್ತಿದ್ದ ಶ್ರೀಗಳು ನಮಗೆಲ್ಲ ಆದರ್ಶಪ್ರಾಯರು’ ಎಂದರು.</p>.<p>ಸೊಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿದರು. ತೇಜಪ್ಪ ಕೊಲಿ, ಶಿವಪ್ಪ ಅವಟಿ, ಬಸವರಾಜ ಬೆಣ್ಣಿರೊಟ್ಟಿ, ನಂದು ಚಿಂತಾಮಣಿ, ಯಲ್ಲಪ್ಪ ಮೇಟಿ , ಶರಣು ವಸ್ತ್ರದ, ಸಿದ್ದು ಉಕ್ಕಲಿ, ಬಸು ಬೆಣ್ಣೆರೊಟ್ಟಿ, ಮಹಾಂತೇಶ ಕಟಗೇರಿ, ಜಿ.ಜಿ.ದಿಕ್ಷೀತ, ಪಾಲ್ಗೊಂಡಿದ್ದರು. </p>
<p><strong>ಬೀಳಗಿ:</strong> ‘ಮಹಾತ್ಮರು, ಸ್ವಾಮೀಜಿಗಳು ಹೇಗಿರಬೇಕು, ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು, ಇಡೀ ಜಗತ್ತಿಗೆ ಜ್ಞಾನ ಉಣಬಡಿಸಿದವರು ಸಿದ್ಧೇಶ್ವರ ಸ್ವಾಮೀಜಿ’ ಎಂದು ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ಧೇಶ್ವರ ಗೆಳೆಯರ ಬಳಗದಿಂದ ಶುಕ್ರವಾರ ಏರ್ಪಡಿಸಿದ್ದ ಗುರು ನಮನ ಮಹೋತ್ಸವದಲ್ಲಿ ಮಾತನಾಡಿ, ‘ಪರಿಸರ, ಪಕ್ಷಿ, ಪ್ರಾಣಿಗಳನ್ನು ಸದಾ ಕಾಲ ಪ್ರೀತಿಸುತ್ತಿದ್ದ ಶ್ರೀಗಳು ನಮಗೆಲ್ಲ ಆದರ್ಶಪ್ರಾಯರು’ ಎಂದರು.</p>.<p>ಸೊಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿದರು. ತೇಜಪ್ಪ ಕೊಲಿ, ಶಿವಪ್ಪ ಅವಟಿ, ಬಸವರಾಜ ಬೆಣ್ಣಿರೊಟ್ಟಿ, ನಂದು ಚಿಂತಾಮಣಿ, ಯಲ್ಲಪ್ಪ ಮೇಟಿ , ಶರಣು ವಸ್ತ್ರದ, ಸಿದ್ದು ಉಕ್ಕಲಿ, ಬಸು ಬೆಣ್ಣೆರೊಟ್ಟಿ, ಮಹಾಂತೇಶ ಕಟಗೇರಿ, ಜಿ.ಜಿ.ದಿಕ್ಷೀತ, ಪಾಲ್ಗೊಂಡಿದ್ದರು. </p>