‘ಶುಕ್ರವಾರ ಸಂಜೆವರೆಗೂ 14 ಜನ ಅಸ್ವಸ್ಥರಾಗಿದ್ದರು. ರಾತ್ರಿ ಮತ್ತೊಬ್ಬರಿಗೆ ಹಾಗೂ ಶನಿವಾರ ಐವರು ಸೇರಿ ಒಟ್ಟು 20 ಜನರು ವಾಂತಿ, ಬೇಧಿಯಿಂದ ಬಳಲಿದ್ದಾರೆ. ಎಂಟು ಜನರು ಸಾರ್ವಜನಿಕ ಆಸ್ಪತ್ರೆ, ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆ, ಒಬ್ಬರು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.