ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ: ಕುಂಟುತ್ತಿದೆ ಅಮೃತ ಭಾರತ ನಿಲ್ದಾಣದ ಕೆಲಸ

ಪ್ಲಾಟ್‌ಫಾರ್ಮ್‌ ಮೇಲ್ಸೇತುವೆ ನಿರ್ಮಾಣಕ್ಕೆ ಹೈಟೆನ್ಶನ್‌ ತಂತಿ ಅಡ್ಡಿ
Published : 30 ಜೂನ್ 2025, 5:45 IST
Last Updated : 30 ಜೂನ್ 2025, 5:45 IST
ಫಾಲೋ ಮಾಡಿ
Comments
ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಲ್ಸೇತುವೆಗೆಂದು ತಂದ ಪರಿಕರಗಳು ನಿಲ್ದಾಣದ ಹೊರಗೆ ಬಿದ್ದಿರುವುದು  
ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಲ್ಸೇತುವೆಗೆಂದು ತಂದ ಪರಿಕರಗಳು ನಿಲ್ದಾಣದ ಹೊರಗೆ ಬಿದ್ದಿರುವುದು  
ಬಳ್ಳಾರಿಯು ರೈಲ್ವೆ ಇಲಾಖೆಗೆ ಆದಾಯದ ಪ್ರಮುಖ ಮೂಲ. ಹಾಗಾಗಿ ಬಳ್ಳಾರಿ ನಿಲ್ದಾಣಕ್ಕೆ ₹50 ಕೋಟಿ ಕೊಡಬೇಕು. ನಿಲ್ದಾಣದ ಪಶ್ಚಿಮದಲ್ಲೂ ಪ್ರವೇಶ ಕಲ್ಪಿಸಬೇಕು. ಅಲ್ಲಿಯೂ ಪ್ಲಾಟ್‌ಫಾರ್ಮ್‌ ಹಾಕಬೇಕು. 
– ಮಹೇಶ್ವರಸ್ವಾಮಿ, ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT