ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ | ಕೈಗಾರಿಕಾ ಪ್ರದೇಶಕ್ಕೆ ತ್ರಿಶಂಕು ಸ್ಥಿತಿ

ಕುಡುತಿನಿ 1ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಸಿಗುತ್ತಿಲ್ಲ ಇ.ಸಿ | ಹಂಚಿಕೆಯಾಗದ ನಿವೇಶನಗಳು
Published : 8 ಏಪ್ರಿಲ್ 2025, 5:59 IST
Last Updated : 8 ಏಪ್ರಿಲ್ 2025, 5:59 IST
ಫಾಲೋ ಮಾಡಿ
Comments
ಪರಿಸರ ಅನುಮೋದನೆಗೆ ಪ್ರಕ್ರಿಯೆ ನಡೆಯುತ್ತಿದೆ. ನಿಯಮ ಉಲ್ಲಂಘನೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿತ ಪ್ರಾಧಿಕಾರ ಹೇಳಿದೆ. ಅದು ಪೂರ್ಣಗೊಂಡ ಬಳಿಕ ಸಮ್ಮತಿ ಸಿಗಲಿದೆ
ಶ್ರೀಧರ್‌ ಇ.ಇ ಕೆಐಡಿಎಡಿಬಿ ಬಳ್ಳಾರಿ
ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕೆಂಬ ಸೂಚನೆ ಇದೆ. ಈ ಕುರಿತು ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅಲ್ಲಿಂದ ಅನುಮತಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು
ಸಿದ್ದೇಶ್ವರ ಬಾಬು ಇ.ಇ ಕೆಎಸ್‌ಪಿಸಿಬಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT