ಸಂಚಾರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ, ಬಳ್ಳಾರಿ ಉಪವಿಭಾಗಾಧಿಕಾರಿ ವಿಶ್ವಜೀತ್ ಮೆಹ್ತಾ, ಉದ್ಯಮಿ ಪೃಥ್ವಿರಾಜ್ ಸಿಂಗ್, ಜಯಂತ್ ಪಂತರ್, ಡಾ. ಲಲಿತ್ ಜೈನ್, ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ವಿಜಯಕುಮಾರ ಇದ್ದರು, ಕ್ಲಬ್ ಉಪಾಧ್ಯಕ್ಷ ಅಭಿಷೇಕ್ ಸಿಂಗ್, ಕಾರ್ಯದರ್ಶಿ ಅಬುಲ್ ಕಲಾಂ ಆಜಾದ್, ಜಂಟಿ ಕಾರ್ಯದರ್ಶಿ ಶಬ್ಬೀರ್, ಖಜಾಂಚಿ ಸಾಗರ್, ಸದಸ್ಯರಾದ ರಮೇಶ, ಆನಂದ್, ರಾಜು, ಶಿವರಾಮ ಇದ್ದರು.