ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಕೆ. ರವಿಶಂಕರ್, ಬಸವ ಬಳಗದ ಉಪಾಧ್ಯಕ್ಷ ಮಧುರಚನ್ನಶಾಸ್ತ್ರಿ ಹಿರೇಮಠ್, ಬಸವ ಬಳಗದ ಸದಸ್ಯರಾರ ಬಸವರಾಜ್, ಮಹಾಂತ ರೆಡ್ಡಿ, ಗೌರಿಶ್ವರಪ್ಪ, ಶಾಂತಲಿಂಗಪ್ಪ, ಮಾವಿನಹಳ್ಳಿ ಬಸವರಾಜ್, ಮೀನಾಕ್ಷಿ ಜಂಗಮನಿ, ಸೌಭಾಗ್ಯ ಲಕ್ಷ್ಮಿ, ಲೋಕೇಶ್ ಅವರಾಧಿ, ಜಡಿಯಪ್ಪ, ಶಂಭು ಹಿರೇಮಠ್, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಬಸವರಾಜಪ್ಪ ಇದ್ದರು.