ಸಮಿತಿಯ ಮುಖಂಡರಾದ ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ದುರುಗಪ್ಪ ಪೂಜಾರ, ಸ್ಲಂ ರಾಮಚಂದ್ರ, ಎನ್. ವೆಂಕಟೇಶ್, ಪಿ.ವಿ. ವೆಂಕಟೇಶ್, ತಾರಿಹಳ್ಳಿ ವೆಂಕಟೇಶ್, ಮೊಹಮ್ಮದ್ ಇಮಾಮ್ ನಿಯಾಜಿ, ವಿನಾಯಕ ಶೆಟ್ಟರ್, ಸಣ್ಣ ಮಾರೆಪ್ಪ, ರೋಫಿಯಾ, ಶಮಾ, ಸುಧಾ ಜೈನ್, ಗೀತಾ ತಿಮ್ಮಪ್ಪ, ತಿಮ್ಮಪ್ಪ ಯಾದವ್, ಅಬೂಬಕರ್, ಎಸ್. ಗಾಳೆಪ್ಪ, ಚಿದಾನಂದಪ್ಪ, ಮೊಹಮ್ಮದ್ ಗೌಸ್, ಅನೂಪ್, ಬಿ. ಮಾರೆಣ್ಣ, ಎಚ್.ಎಸ್. ವೆಂಕಪ್ಪ, ಯರ್ರಿಸ್ವಾಮಿ, ಮೀರ್ ಜಾಫರ್, ವಿ.ಟಿ. ಮಂಜುನಾಥ, ಮಧುರಚೆನ್ನ ಶಾಸ್ತ್ರಿ, ಜೆ.ಎನ್. ಕಾಳಿದಾಸ್ ಇದ್ದರು.