ತಹಶೀಲ್ದಾರ್ ಶಿವರಾಜ, ದೇವಾಂಗ ಸಮಾಜದ ಗುರುಗಳಾದ ಮಂಜುನಾಥಸ್ವಾಮಿ, ಅರ್ಚಕ ಮಿಟ್ಟಿ ಶಂಕರ್, ಸಂಘದ ಪದಾಧಿಕಾರಿಗಳಾದ ರಾಜೇಶ್ವರ್ಮ, ದೂಪದ ಪ್ರಶಾಂತ್, ವನಕಿ ಶಂಕರ್, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪಿ. ಬ್ರಹ್ಮಯ್ಯ, ಪದಾಧಿಕಾರಿಗಳಾದ ಜಿ. ಸುಧಾಕರ, ಜಗದೀಶ್ ಪೂಜಾರ, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಶಿರಸ್ತೇದಾರರಾದ ಜಿ. ಪಂಪಾಪತಿ, ಎಸ್.ಡಿ. ರಮೇಶ್, ಸಿಬ್ಬಂದಿ ಇದ್ದರು.