ಹಿರಿಯ ವಕೀಲರಾದ ಎನ್.ತಿಪ್ಪಣ್ಣ, ಉಡೇದ ಬಸವರಾಜ, ಕೋಟೇಶ್ವರರಾವ್, ಜನಾರ್ದನ, ಜೆ.ಎಸ್.ಬಸವರಾಜ, ಪಾಂಡು, ಕೆ.ಎಂ. ಮಹೇಶ್ವರಯ್ಯ, ಎನ್.ಅಯ್ಯಪ್ಪ, ಕೆ.ನಾಗಭೂಷಣರಾವ್ ಮತದಾನ ಮಾಡಿದರು. ಸಂಘದ 15 ಪದಾಧಿಕಾರಿಗಳ ಸ್ಥಾನಕ್ಕೆ 35ಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ.ಅಂಕಲಯ್ಯ, ಡಿ.ಎಸ್.ಬದ್ರಿನಾಥ ಮತ್ತು ಚಂದ್ರಶೇಖರರೆಡ್ಡಿ ಸ್ಪರ್ಧಿಸಿದ್ದಾರೆ.