‘ರಾಜ್ಯ ಸರ್ಕಾರ ಕೃಷಿ ಸಮ್ಮಾನ್, ವಿದ್ಯಾನಿಧಿ, ರೈತ ಶಕ್ತಿ, ಕೃಷಿ ಭೂ ಸಿರಿ ಯೋಜನೆಗಳನ್ನು ನಿಲ್ಲಿಸಿದೆ. ಬರ ಪರಿಹಾರದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಹಾಲಿನ ಪ್ರೋತ್ಸಾಹ ಧನ ನೀಡುತ್ತಿಲ್ಲ. ಗೋ ರಕ್ಷಣೆ ಮಾಡುತ್ತಿಲ್ಲ. ಇ-ಸ್ಟಾಂಪ್ ಮತ್ತು ಕಾಗದ ಪತ್ರಗಳ ದರ ಐದು ಪಟ್ಟು ಏರಿದೆ. ಬೆಳೆ ಮಾರಾಟ, ಸರಬರಾಜು, ಸಾಗಣೆಗೆ ತೆರಿಗೆ ಹಾಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.