ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಗಣಿ ಅಬ್ಬರಕ್ಕೆ ನಲುಗಿದ ಕಮ್ಮತ್ತೂರು

ಮೂಲಸೌಲಭ್ಯಗಳಿಂದ ವಂಚನೆ, ಸಿಡಿ ಮದ್ದು ಬ್ಲಾಸ್ಟ್‌ಗಳಿಗೆ ಬೆಸತ್ತ ಗ್ರಾಮಸ್ಥರು
ಎರ್ರಿಸ್ವಾಮಿ ಬಿ.
Published : 26 ಮೇ 2025, 4:48 IST
Last Updated : 26 ಮೇ 2025, 4:48 IST
ಫಾಲೋ ಮಾಡಿ
Comments
ಗಣಿಗಳಲ್ಲಿನ ಸಿಡಿ ಮದ್ದುಗಳ ಸ್ಫೋಟದಿಂದ ಗ್ರಾಮದಲ್ಲಿನ ಮನೆಯ ಗೋಡೆಗಳು ಸೀಳು ಬಿಟ್ಟಿರುವುದು
ಗಣಿಗಳಲ್ಲಿನ ಸಿಡಿ ಮದ್ದುಗಳ ಸ್ಫೋಟದಿಂದ ಗ್ರಾಮದಲ್ಲಿನ ಮನೆಯ ಗೋಡೆಗಳು ಸೀಳು ಬಿಟ್ಟಿರುವುದು
ಸುಪ್ರಿಂಕೋರ್ಟ್ ಆದೇಶದಂತೆ ಡಿಎಂಎಫ್, ಸಿಇಸಿ, ಕೆಎಂಇಆರ್‌ಸಿ ನಿಗಮಗಳು ಗಣಿ ಬಾಧಿತ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡದೇ ಗಣಿ ಕಂಪನಿಗಳ ಪರ ಇರುವುದು ಶೋಚನೀಯ 
ಎನ್.ಎಚ್.ಮಲ್ಲಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು ಕಮ್ಮತ್ತೂರು ಗ್ರಾಮ
ಶತಮಾನಗಳ ಇತಿಹಾಸದ ಊರಿದು. ನಮ್ಮ ಜಮೀನುಗಳನ್ನು ಗಣಿ ಕಂಪನಿಗಳು ಕಸಿದಿವೆ. ಜಿಲ್ಲಾಡಳಿತ ನಮ್ಮ ಗ್ರಾಮದ ಸರ್ವೇ ಸೆಟೆಲ್‍ಮೆಂಟ್ ಮಾಡದೇ ಇರುವುದು ಸರಿಯಲ್ಲ. 
ಮಾಳಾಗಿ ಪಿ.ಪೆನ್ನಪ್ಪ, ಕಮ್ಮತ್ತೂರು ಗ್ರಾಮದ ರೈತ ಮುಖಂಡ
ಗಣಿಗಳಲ್ಲಿ ಸಿಡಿ ಮದ್ದಿನ ಸ್ಫೋಟದಿಂದ ಜನರು ಜೀವ ಭಯದಲ್ಲೆ ವಾಸಿಸುತ್ತಿದ್ದಾರೆ. ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ದುರಸ್ತಿ ಮಾಡುವುದೇ ಕಾಯಕವಾಗಿದೆ. 
ತಿಮ್ಮಪ್ಪ, ಕಮ್ಮತ್ತೂರು ಗ್ರಾಮದ ನಿವಾಸಿ
ಕಮ್ಮತ್ತೂರಿನಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವೇ ದುರಸ್ತಿ ಮಾಡಲಾಗುವುದು. ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು.
ಮಡಗಿನ ಬಸಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT