ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಸಿರುಗುಪ್ಪ | ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ತೊಂದರೆ

ನಿತ್ಯ ಸಂಚಾರಕ್ಕೆ ಜನರ ಪರದಾಟ; ಅಪಘಾತದ ಆತಂಕದಲ್ಲೇ ಸಂಚಾರ
ಡಿ.ಮಾರೆಪ್ಪ ನಾಯಕ
Published : 6 ಜೂನ್ 2025, 4:22 IST
Last Updated : 6 ಜೂನ್ 2025, 4:22 IST
ಫಾಲೋ ಮಾಡಿ
Comments
ಸಿರುಗುಪ್ಪ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ಶಾಪವಾಗಿದೆ. ರಸ್ತೆಯಲ್ಲಿನ ಕುಣಿಗಳು ಮತ್ತು ಇಲ್ಲಿನ ಧೂಳಿಗೆ ಹೆದರಿ ದೂರದ ಊರಿಂದ ಬರುವವರು ಹಿಂಜರಿಯುತ್ತಿದ್ದಾರೆ. ಜೀವದ ಭಯದಲ್ಲಿ ನಿತ್ಯ ಓಡಾಡುವ ಪರಿಸ್ಥಿತಿಯಿದೆ
ನಾಗರಾಜ ವಾಹನ ಚಾಲಕ ಸಿರುಗುಪ್ಪ
ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ ಕಾರಣ ಮಳೆ ನೀರು ಹೆದ್ದಾರಿಯ ಮೇಲೆ ಹರಿದು ಬರುತ್ತಿದೆ. ಇದರಿಂದ ಹೆದ್ದಾರಿ ಕೆಟ್ಟು ಹೋಗಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು
ಶಾಕೀರ್ ಹುಸೇನ್, ಎ.ಇ.ಇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT