ವಿವೇಕಾನಂದ ಕೂಡ್ಲಿಗಿ (ಕಾರ್ಯಾಧ್ಯಕ್ಷ), ಸವಿತಾ, ರೋಷನ್ (ಉಪಾಧ್ಯಕ್ಷರು), ಚಿಗಟೇರಿ ಕೊಟ್ರೇಶಿ (ಕಾರ್ಯದರ್ಶಿ), ಹಸೀನಾ ಬಾನು (ಸಹ ಕಾರ್ಯದರ್ಶಿ), ಆಲಂ ಬಾಷ (ಸಂಘಟನಾ ಕಾರ್ಯದರ್ಶಿ), ರಾಜಭಕ್ಷಿ (ಜಿಲ್ಲಾ ಖಜಾಂಚಿ), ದೇವರಾಜ್ (ಸಹ ಖಜಾಂಚಿ), ಹರಿಶ್ಚಂದ್ರ ನಾಯ್ಕ, ಪ್ರಕಾಶ್ ಉಪ್ಪಾರ, ದೇವರಾಜ್, ಕೆ.ಎಸ್.ನಾಗರಾಜ್ ಗೌಡ, ವಿರೇಶ್, ಜೋಗಿ ರತ್ನಮ್ಮ, ಬಸಮ್ಮ, ಹುಲುಗಪ್ಪ, ನಾಗರಾಜ್, ಗಿರೀಶ್ ನಾಯ್ಕ, ಹೇಮಾವತಿ, ಉಮೇಶ್ (ಕಾರ್ಯಕಾರಿಣಿ ಸದಸ್ಯರು) ಆಯ್ಕೆಯಾದರು. ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ್ ಅರಸ್, ಕಾರ್ಯದರ್ಶಿ ರಾಜಣ್ಣ ಇತರರಿದ್ದರು.