ದೇವಸ್ಥಾನ ಸಮಿತಿ ಅಧ್ಯಕ್ಷ ಹೊಂಬಾಳೆ ಕೊಟ್ರೇಶ, ಉಪಾಧ್ಯಕ್ಷ ಅರವಳ್ಳಿ ಮಲ್ಲಪ್ಪ, ಕಾರ್ಯದರ್ಶಿ ವೀರಣ್ಣ ಕೌಲೂರು, ಖಜಾಂಚಿ ಜಗದೀಶ ಮಲ್ಕಿ ಒಡೆಯರ್, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಕೆ.ರುದ್ರಪ್ಪ ಹಾಗೂ ಸಮಿತಿಯ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಸಂಜೆ ದೀಪೋತ್ಸವ ಹಾಗೂ ಧರ್ಮಸಭೆ ಜರುಗಿತು.