ಈ ಸಂದರ್ಭದಲ್ಲಿ ಧರ್ಮಗುರುಗಳು, ಪಟ್ಟಣ ಪಂಚಾಯ್ತಿ ಸದಸ್ಯ ಆದಿಮನಿ ಹುಸೇನ್ ಬಾಷಾ, ಎ.ಕಾಸಿಂ ಸಾಹೇಬ್, ಶ್ಯಾಂ ಸಾಹೇಬ್, ಖಾಜಿ ಇಕ್ಬಾಲ್, ಎಚ್.ಇಸ್ಮಾಯಿಲ್, ಎಂ.ಇಮಾಂ ಅಲಿ ಸಾಬ್, ಖಾದರ್ ಸಾಬ್, ಅಂಜುಮನ್ ನೌ ಜವಾನ್ ಕಮಿಟಿಯ ಅಧ್ಯಕ್ಷ ಎ.ರೆಹಮಾನ್, ಎ.ಮೆಹಬೂಬ್ ಬಾಷ, ಎಂ.ಇಮ್ರಾನ್, ಬಿ.ಬಾಬು. ಎಚ್.ಬುಡೇನ್, ಖಾಜಾ ಮೊಹಿದ್ದೀನ್, ಬಾಷಾ ಸಾಬ್, ಶರ್ಮಾಸ್, ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ನಡೆದ ಸಾಮೂಹಿಕ ಮುಂಜಿ ಕಾರ್ಯಕ್ರಮದಲ್ಲಿ 35ಮಕ್ಕಳು ಭಾಗವಹಿಸಿದ್ದರು.