‘ಗಾಳಿ, ಮಳೆಗೆ ಇಡೀ ತೋಟದಲ್ಲಿನ ಬಾಳೆಗಿಡಗಳೆಲ್ವು ನೆಲಕ್ಕೆ ಉರುಳಿ ಬಿದ್ದಿವೆ. ‘ಬ್ಯಾಂಕಿನಿಂದ ಪಡೆದಿದ್ದ ಸಾಲದ ಹಣವನ್ನೆಲ್ಲವು ಬಾಳೆಗಿಡ ಬೆಳೆಯಲು ತೊಡಗಿಸಲಾಗಿತ್ತು. ಈಗ ನೋಡಿದರೆ ಕೈಗೆ ಬಂದ ಫಸಲು ನೆಲಕಚ್ಚಿದೆ. ಬ್ಯಾಂಕಿನಿಂದ ಪಡೆದಿರುವ ಸಾಲವನ್ನು ಹೇಗೆ ತೀರಿಸುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ’ ಎಂದು ತಿಳಿಸಿದರು.