ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ದೇವನಹಳ್ಳಿ | ಬಮೂಲ್‌ನಿಂದ ಶೀಘ್ರ ಕಾಲ್‌ಸೆಂಟರ್: ಡಿ.ಕೆ.ಸುರೇಶ್

Published : 6 ಜುಲೈ 2025, 1:54 IST
Last Updated : 6 ಜುಲೈ 2025, 1:54 IST
ಫಾಲೋ ಮಾಡಿ
Comments
ಮಾರುಕಟ್ಟೆ ವ್ಯವಸ್ಥೆ: ಹಲವು ಬದಲಾವಣೆ
ಒಕ್ಕೂಟದಲ್ಲಿ ಹೊಸ ಬದಲಾವಣೆ ತರುವ ದೃಷ್ಟಿಯಿಂದ ಈಗಾಗಲೇ ಚಿಂತನೆ ನಡೆಸಿದ್ದು, ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಲು ಕಾಲ್ ಸೆಂಟರ್‌ ಸ್ಥಾಪನೆ, ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲ ಸಹಕಾರಿ ಸಂಘಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆ, ಹಾಲು ಸರಬರಾಜು ವಾಹನಗಳಿಗೆ ಜಿಪಿಎಸ್ ಅಳವಡಿಕೆ, ವೈದ್ಯರು, ಪಶು ಆಹಾರ ನಿಗದಿತ ಸಮಯಕ್ಕೆ ಸಿಗುವಂತೆ ಮಾಡುವುದು, ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಸಹ ಹಲವು ಬದಲಾವಣೆ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT