ಬಮೂಲ್ ನಿರ್ದೇಶಕರಾದ ಶ್ರೀನಿವಾಸ್, ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮನೋಹರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಹೋಬಳಿ ಅಧ್ಯಕ್ಷ ಮುನಿರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಮುಖಂಡರಾದ ಕಗ್ಗಲಹಳ್ಳಿ ಗುರಪ್ಪ, ಶಂಕರ್, ಜೊನ್ನಹಳ್ಳಿ ಮುನಿರಾಜು, ಜಯರಾಮೇಗೌಡ, ಸಿ.ಎಸ್. ರಾಜಣ್ಣ, ಮೇನಕಾ ಕೃಷ್ಣಮೂರ್ತಿ, ಆರ್.ಕೆ. ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಅಶ್ವಥನಾರಾಯಣ, ಕಮಲೇಶ್, ನಾಗರಾಜ್ ಹಾಜರಿದ್ದರು.