ಕೆಪಿಸಿಸಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿದರು. ಅಶೋಕ ಬುದ್ಧ ವಿಹಾರದ ಜ್ಞಾನಲೋಕ ಭಂತೇಜಿ, ಆನಂದ ಬುದ್ಧ ವಿಹಾರದ ಅನಿರುದ್ಧ ಬಂತೇಜಿ, ವಿಶ್ವಜ್ಯೋತಿ ಬುದ್ಧ ವಿಹಾರ ಪ್ರಧಾನ ಕಾರ್ಯದರ್ಶಿ ಕಾರಹಳ್ಳಿ ಕೆಂಪಣ್ಣ, ಮುಖಂಡರಾದ ನರಸಪ್ಪ, ಕೇಶವ, ವೆಂಕಟೇಶಪ್ಪ, ರಾಜಣ್ಣ, ಮಹೇಶ್ ದಾಸ್, ದಿನೇಶ್, ತ್ರಿಮೂರ್ತಿ, ಎಂ.ಮೂರ್ತಿ ಇದ್ದರು.