ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಹೊಸಕೋಟೆ: ದೂರದೃಷ್ಟಿ ಇಲ್ಲದೆ ಬೆಳವಣಿಗೆಗೆ ಬೇಕು ಅಭಿವೃದ್ಧಿ ನೀಲನಕ್ಷೆ

ಹೊಸಕೋಟೆಯನ್ನು ನುಂಗುತ್ತಿರುವ ಬೆಂಗಳೂರು ನಗರೀಕರಣ; ಅಭಿವೃದ್ಧಿ ಮರೀಚಿಕೆ
ರವೀಶ್‌ ಜಿ.ಎನ್‌
Published : 3 ಫೆಬ್ರುವರಿ 2026, 4:28 IST
Last Updated : 3 ಫೆಬ್ರುವರಿ 2026, 4:28 IST
ಫಾಲೋ ಮಾಡಿ
Comments
ಮಳೆ ಬಂತು ಎಂದರೆ ರಸ್ತೆಗಳ ಸ್ಥಿತಿ ಕಮ್ಮಸಂದ್ರ ಗಂಗಾವರ ರಸ್ತೆ (ಸಂಗ್ರಹಿತ ಚಿತ್ರ)
ಮಳೆ ಬಂತು ಎಂದರೆ ರಸ್ತೆಗಳ ಸ್ಥಿತಿ ಕಮ್ಮಸಂದ್ರ ಗಂಗಾವರ ರಸ್ತೆ (ಸಂಗ್ರಹಿತ ಚಿತ್ರ)
ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ 8000ಕ್ಕೂ ಹೆಚ್ಚು ಕಲಾವಿದರು ಇರುವ ತಾಲ್ಲೂಕಿನಲ್ಲಿ ರಂಗ ಮಂದಿರ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕಲಾ ಕ್ಷೇತ್ರಕ್ಕೆ ವಿಶೇಷ ಅನುದಾನ ಸಿಗಲಿ
ನಟರಾಜ್ ಉಪಾಧ್ಯಕ್ಷ ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ದಿ ಸಂಘ
ದಶಕದಿಂದ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಈ ಬಾರಿಯಾದರೂ ಜಾಗ ಮತ್ತು ಕಟ್ಟಡದ ನಿರ್ಮಾಣಕ್ಕೆ ಅನುದಾನ ಸಿಗಲಿ
ಹರಿಂದ್ರ ರಾಜ್ಯಾಧ್ಯಕ್ಷ ಅಖಿಲ ಭಾರತ ವಕೀಲ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT