ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಸಂಪತ್, ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಶೇಖರರೆಡ್ಡಿ, ಮುಖಂಡರಾದ ಕೆ.ಎಸ್.ನಟರಾಜ್, ಎನ್.ಬಿ.ಐ. ನಾಗರಾಜು, ಆರ್.ಕೆ. ರಮೇಶ್, ಸಿ.ಕೆ.ಚಿನ್ನಪ್ಪ, ಬಳ್ಳೂರು ಮುನಿವೀರಪ್ಪ, ಹಾ.ವೇ.ವೆಂಕಟೇಶ್, ಜಿ.ನಂಜುಂಡಪ್ಪ, ಹೇಮಲತಾ ಆಂಜಿನಪ್ಪ, ಎಂ.ಕೃಷ್ಣಪ್ಪ ಹಾಜರಿದ್ದರು.