ಇದೇ ಸಂದರ್ಭದಲ್ಲಿ ಹಸು ಎತ್ತುವ ಯಂತ್ರಗಳನ್ನು ವಿವಿಧ ಡೇರಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಸೊಣ್ಣಪ್ಪ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಲ್ ಅಂಡ್ ಟಿ ಮಂಜುನಾಥ್, ಸದಸ್ಯರಾದ ಉಪ್ಪಾರಹಳ್ಳಿ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಮಂಜುನಾಥ್, ಮುಖಂಡರಾದ ಸಿ.ಬೈರೇಗೌಡ, ಗೋಪಾಲಗೌಡ, ಶೇಖರ್ ಗೌಡ,ವಕೀಲ ಮಂಜುನಾಥ್ ಹಾಗೂ ಡೇರಿ ವ್ಯವಸ್ಥಾಪಕ ಶಿವಾಜಿ ನಾಯಕ್,ವಿಸ್ತರಣಾಧಿಕಾರಿ ಶ್ರೀರಾಮ್ ಹಾಗೂ ಇತರರು ಇದ್ದರು.