ವೇದಿಕೆ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ, ತಾಲ್ಲೂಕು ಘಟಕ ಅಧ್ಯಕ್ಷ ಮೂರ್ತಿ ಆಚಾರ್, ಉಪಾಧ್ಯಕ್ಷ ಗಂಗಾಧರಾಚಾರ್, ಕಸಬ ಹೋಬಳಿ ಘಟಕ ಅಧ್ಯಕ್ಷ ಮೋಹನಾಚಾರ್, ಉಪಾಧ್ಯಕ್ಷ ನವೀನ್ ಚಾರ್, ಸದಸ್ಯರಾದ ಶ್ರೀನಿವಾಸಾಚಾರ್, ಸುಧಾಕರಾಚಾರ್, ಎಸ್. ಮಹೇಶ್ ಆಚಾರ್, ಹರೀಶ್ ಆಚಾರ್, ಅನಿಲ್ ಆಚಾರ್, ಗಗನ್ ಆಚಾರಿ, ಹರೀಶ್ ಆಚಾರ್, ಮುನಿರಾಜ ಆಚಾರ್, ಮುನಿಯಾಚಾರ್, ಮಹೇಶ್, ಕಿರಣ್ ಆಚಾರ್, ಶಶಿಕುಮಾರ್, ಶಿವಕುಮಾರ್, ರಾಮಾಂಜಿನಾಚಾರ್, ಶ್ರೀಧರಾಚಾರ್, ಮಹೇಶ್ ಆಚಾರ್ ಇದ್ದರು.