ಶಿವಮೊಗ್ಗ,ಚಿಕ್ಕಬಳ್ಳಾಪುರದಲ್ಲಿನ ಕಲ್ಲುಗಣಿಗಳಲ್ಲಿ ಕಾರ್ಮಿಕರು ಮೃತಪಟ್ಟ ಘಟನೆ ನಡೆಯುವುದಕ್ಕೂ ಹಿಂದೆ ಒಂದು ಟನ್ ಎಂಸ್ಯಾಂಡ್ ಕಲ್ಲಿನ ಕ್ವಾರಿ ಸಮೀಪ ₹450, ಒಂದು ಟನ್ ವಾಷಿಂಗ್ಸ್ಯಾಂಡ್ ₹850 ರಿಂದ ₹900 ಇತ್ತು. ಆದರೆ, ಕಲ್ಲು ಗಣಿಗಾರಿಕೆಯಲ್ಲಿನ ಸ್ಫೋಟದಿಂದ ಕಾರ್ಮಿಕರು ಮೃತಪಟ್ಟ ಘಟನೆ ನಂತರ ಒಂದು ಟನ್ ಎಂಸ್ಯಾಂಡ್ ₹800, ವಾಷಿಂಗ್ಸ್ಯಾಂಡ್ ₹1,450ಗಳಿಗೆ ಏರಿಕೆಯಾಗಿದೆ.