ಮಾಜಿ ಸಚಿವ ರಾಮಲಿಂಗಾರೆಡ್ಡಿ, ಅಮರ್ ಜವಾನ್ ಸ್ಮಾರಕ ಉದ್ಘಾಟಿಸುವರು. ಶಾಸಕ ಬಿ.ಶಿವಣ್ಣ, ಸಂಸದರಾದ ಡಿ.ಕೆ.ಸುರೇಶ್, ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ, ರಾಜಾಪುರ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಆನೇಕಲ್ನ ಮೌಲಾನ ಮಹಮದ್ ಮನ್ಸೂರ್ ಆಲಿ ರಶದಿ, ಫಾದರ್ ಐವಾನ್ ಮೆಂಡೋನ್ಸಾ ಪಾಲ್ಗೊಳ್ಳಲಿದ್ದಾರೆ.