ಟ್ರಸ್ಟಿನ ಸಂಸ್ಥಾಪಕಿ ಎಸ್.ರವಿಕಲಾ, ದೇವನಹಳ್ಳಿ ಆಕ್ಸ್ಫರ್ಡ್ ಶಾಲಾ ಶಿಕ್ಷಕಿ ಕಾವೇರಿ ಅವರನ್ನು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ರಾಜಗೋಪಾಲ್, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಪರಮೇಶಯ್ಯ, ಸುರೇಶ್, ಚಂದ್ರಕಲಾ ಇದ್ದರು.