ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಮುಖಂಡರಾದ ಕೋಡಿ ಮಂಚೇನಹಳ್ಳಿ ನಾಗೇಶ್, ರಬ್ಬನಹಳ್ಳಿ ಪ್ರಭಾಕರ್, ಮುನಿನಂಜಪ್ಪ, ಕಾಳಪ್ಪನವರ ವೆಂಕಟೇಶ್, ಎಸ್ಎಲ್ಎನ್ ಮುನಿರಾಜು, ಹುರಳಗುರ್ಕಿ ಶ್ರೀನಿವಾಸ್, ಹೊಸಳ್ಳಿ ರವಿ, ರೆಡ್ಡಿಹಳ್ಳಿ ಚೇತನ್ಗೌಡ, ಬಿ.ವಿ. ನಾಗರಾಜ್, ಮಂಜುನಾಥ್, ಮುನಿನಂಜಪ್ಪ, ದಿನ್ನೂರು ರಾಮಣ್ಣ, ದುದ್ದನಹಳ್ಳಿ ಮುನಿರಾಜು, ಹೋಬಳಿ ಅಧ್ಯಕ್ಷರಾದ ಲಕ್ಷ್ಮಣ್, ಮುನಿರಾಜು, ಭರತ್, ವೈ.ಪಿ. ಪ್ರವೀಣ್, ಆನಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.