ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ. ಶಶಿಧರ್, ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜಿ.ಎಸ್. ಶಿವಕುಮಾರ್, ಖಜಾಂಚಿ ಟಿ.ಡಿ. ಶ್ಯಾಮ್ ಸುಂದರ್, ಉಪಾಧ್ಯಕ್ಷ ಕೆ.ಎಲ್. ಉಮೇಶ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಡಿ.ಎಸ್. ಶಶಿಧರ್, ಸಹ ಕಾರ್ಯದರ್ಶಿ ನಾಗೇಂದ್ರಪ್ಪ, ಸಹ ಖಜಾಂಚಿ ರಹೀಂ ಖಾನ್, ನಿರ್ದೇಶಕರಾದ ಕೆ.ಎಸ್. ಹೇಮಂತ್ ಕುಮಾರ್, ಕೆಂಪಣ್ಣ, ಸಿ.ರಜನೀಶ್, ಜಗನ್ನಾಥ್ ಸೇರಿದಂತೆ ಸಂಘದ ಸದಸ್ಯರು ಇದ್ದರು.