ಇದೇ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಟಿ. ವೆಂಕಟರಮಣಯ್ಯ ಅವರಿಗೆ ದೂರು ಸಲ್ಲಿಸಿದ ಮುಖಂಡರು, ತಾಲ್ಲೂಕು ಆಡಳಿತದ ವರ್ತನೆ ವಿರುದ್ಧ ಕಿಡಿಕಾರಿದರು. ಶ್ರೀಯೋಗಿ ನಾರೇಯಣ ಬಲಿಜ ಸಂಘದ ತಾಲ್ಲೂಕು ಅಧ್ಯಕ್ಷ ಬಳೆರಾಮಮೂರ್ತಿ, ಯುವ ಬಲಿಜ ಸಂಘದ ಅಧ್ಯಕ್ಷ ಎನ್. ಶ್ರೀನಾಥ್, ಮುಖಂಡರಾದ ಡಾ.ರಾಮಚಂದ್ರಪ್ಪ, ಹಮಾಮ್ ತಿಮ್ಮರಾಜ್, ಜವಾಜಿ ಸೀತಾರಾಮಯ್ಯ, ಹಮಾಮ್ ವೆಂಕಟೇಶ್, ಸುಬ್ರಮಣಿ ಇದ್ದರು.