ನಿರ್ಮಾಪಕ ಮಂಡಿಬೆಲೆ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು. ಎಂ.ವಿ.ನಾಯ್ಡು ತಂಡದಿಂದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಕೋರಮಂಗಲ ಭೈರೇಗೌಡ, ಮುಖಂಡರಾದ ಕನಕರಾಜು, ಜಿ.ಎಂ.ಚಂದ್ರು, ಬೂದಿಗೆರೆ ಶ್ರೀನಿವಾಸ್, ವೆಂಕಟೇಶ್, ಲಕ್ಷ್ಮೀಪತಿ, ಮಹಾತ್ಮಾಂಜನೇಯ, ಕಲಾವಿದರ ಸಂಘದ ಕಾರ್ಯದರ್ಶಿ ಗೋವಿಂದರಾಜು, ನಾಗಯ್ಯ, ಗಾಯಕ ನರಸಿಂಹಪ್ಪ, ಮಹೇಶ್ಕುಮಾರ್, ವೆಲ್ಡರ್ಮುನಿಮಾರಪ್ಪ, ತಿಮ್ಮರಾಯಬಾಬು, ಇದ್ದರು.