‘ಪ್ರತಿಯೊಬ್ಬರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕು. ಮತಗಟ್ಟೆಗಳಿಗೆ ಬರಲಾಗದ ಪರಿಸ್ಥಿತಿ ಇದ್ದರೆ ಅಂಚೆ ಮೂಲಕ ಮತ ಚಲಾಯಿಸಿ, ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಈ ವಿಚಾರದಲ್ಲಿ ಅýಧಿಕಾರಿಗಳು ಕೂಡ ಮೊದಲು ಜಾಗೃತರಾಗಬೇಕು. ಮತದಾನದ ಪ್ರಯೋಜನ, ಅದರ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಯಾವುದೋ ಕಟ್ಟುಪಾಡುಗಳಿಗೆ ಬಲಿ ಯಾಗಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳಬಾರದು. ಕಾನೂನು ವ್ಯಾಪ್ತಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು’ ಎಂದು ಹೇಳಿದರು.