ಅವರು ಈ ಬಗ್ಗೆ ಮಾಹಿತಿ ನೀಡಿ, ಲೇಔಟ್ಗಳ ನಿರ್ಮಾಣದ ಸಂದರ್ಭದಲ್ಲಿ ನಿವೇಶನಗಳ ವಿಗಂಡೆಯಲ್ಲಿ ಅಡ್ಡಿಯಾಗುವ ಬಂಡೆಗಳನ್ನು ಎಲ್ಲೆಂದರಲ್ಲಿ ತಂದು ರಾಶಿ ಹಾಕಿ ಮಳೆ ನೀರು ಹರಿದು ಹೋಗುವ ರಾಜಕಾಲುವೆ, ಹಳ್ಳಗಳಲ್ಲಿ ರಾಶಿ ಹಾಕುವುದರಿಂದ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿ ನೀರು ರಸ್ತೆ, ರೈತರ ಹೊಲಗಳಿಗೆ ನುಗ್ಗುವಂತಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಸೂಕ್ತ ಕ್ರಮವಹಿಸಿಲ್ಲ ಎಂದು ಅವರುದೂರಿದ್ದಾರೆ.