ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವಸಂತಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಕಂಠಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸಾರಥಿ, ಮುಖಂಡರಾದ ಸಿದ್ದೇಗೌಡ, ನಂಜೇಗೌಡ, ಕೆಂಪರಾಜು, ನಯನ, ಚನ್ನಪ್ಪ, ವೆಂಕಟೇಶ್, ನಾಗೇಶ್, ಯೋಗಾನಂದ್, ರಂಗಭೂಮಿ ನಿರ್ದೇಶಕ ಎಂ.ಎನ್.ಕೃಷ್ಣಪ್ಪ, ತಬಲವಾದಕ ವೇಣುಗೋಪಾಲ್ ಹಾಜರಿದ್ದರು.