ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತಾಪಮಾನದಿಂದ ಮುಖ್ಯರಸ್ತೆ ಬೀದಿಗಳಲ್ಲಿ ಜನರು ಬಿಸಿಲಿಗೆ ಹೊರ ಬರಲು ಆಗಿಲ್ಲ. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ. ಸ್ವಯಂ ಘೋಷಿತ ಸಂಚಾರ ಬಂದ್ ಆಗಿದೆ.
ಚನ್ನರಾಯಪ್ಪ ಹಿರಿಯ ನಾಗರಿಕ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಆಡಳಿತ ಮಂಡಳಿ ಜೊತೆ ಚರ್ಚಿಸಿ ನೀರು ನೆರಳು ಶೌಚಾಲಯ ತಂಗುದಾಣ ನಿರ್ಮಿಸಲು ಕ್ರಮ ಜರುಗಿಸಲಾಗುವುದು