ಸಂಘದ ಗೌರವಾಧ್ಯಕ್ಷ ರಾದ ವೆಂಕಟೇಶ್, ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಜಿ.ಕೆ.ರಾಮು, ಅಧ್ಯಕ್ಷ ವಿ.ಆಂಜಿನಪ್ಪ,ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಣ್, ಸಹಕಾರ್ಯದರ್ಶಿ ಶ್ರೀನಾಥ್, ಖಜಾಂಚಿ ಜಿ.ಮಂಜುನಾಥ್, ಸದಸ್ಯರಾದ ಶಿವಕುಮಾರ್, ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಕಾನೂನು ಸಲಹೆಗಾರ ಎನ್.ಎಂ.ಅಮರ್ ನಾಥ್ ಇದ್ದರು.