ಗೋಪಾಲಪ್ಪ ಮತ್ತು ಅರ್ಚಕ ರಮೇಶ್ ಸ್ವಾಮೀಜಿ ಮಾತನಾಡಿದರು. ಎಂ.ವಿ. ನಾಯ್ಡು, ಮಹಾತ್ಮಾಂಜನೇಯ, ನರಸಿಂಹಪ್ಪ, ನಾಗಯ್ಯ ತಂಡದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಸತ್ಸಂಗದ ಉಪಾಧ್ಯಕ್ಷ ಪಿ. ನಾರಾಯಣಪ್ಪ, ವಿ.ಎನ್. ವೆಂಕಟೇಶ್, ನಾಗರಾಜಶೆಟ್ಟಿ, ಎನ್. ನಾರಾಯಣಸ್ವಾಮಿ, ಮುನಿರಾಜು, ಗೋವಿಂದರಾಜು, ವಿ.ಎನ್. ರಮೇಶ್, ಶಿವಣ್ಣ, ಮುನಿನಾರಾಯಣಪ್ಪ ಹಾಜರಿದ್ದರು.