ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ| ‘ಕೈ’ಹಿಡಿಯದ ಗ್ಯಾರಂಟಿ: ಅರಳಿದ ಕಮಲ

Published : 25 ಡಿಸೆಂಬರ್ 2025, 6:33 IST
Last Updated : 25 ಡಿಸೆಂಬರ್ 2025, 6:33 IST
ಫಾಲೋ ಮಾಡಿ
Comments
ಜೆಡಿಎಸ್‌ ಭದ್ರಕೋಟೆ ಛಿದ್ರ
ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಇರುದುವರೆಗೂ ಜೆಡಿಎಸ್‌ ಭದ್ರಕೋಟೆಯಾಗಿತ್ತು. 15 ವರ್ಷ ಜೆಡಿಎಸ್‌ ಅಭ್ಯರ್ಥಿಗಳೇ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ, ಕ್ಷೇತ್ರದಲ್ಲಿ ಬದಲಾದ ರಾಜಕೀಯ, ತಾಲ್ಲೂಕು ಮುಖಂಡರಲ್ಲಿ ಕಾಣದ ಒಗ್ಗಟ್ಟು ಹಾಗೂ ಸಂಘಟನೆ ಕೊರತೆಯಿಂದ ಜೆಡಿಎಸ್‌ ಕೋಟೆ ಛಿದ್ರವಾಗಿದೆ. ಜೆಡಿಎಸ್‌ ಒಬ್ಬ ಅಭ್ಯರ್ಥಿ ಮಾತ್ರ ಜಯಗಳಿಸಿ ಪಕ್ಷದ ಮರ್ಯಾದೆ ಉಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಯಾರು ಎಷ್ಟೇ ರೀತಿಯ ಪ್ರಯತ್ನ ಮಾಡಿದರು ಸಹ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಗಳು ಮತದಾರರಲ್ಲಿ ವಾರಂಟಿ ಕಳೆದುಕೊಂಡಿವೆ.
ಧೀರಜ್‌ ಮುನಿರಾಜು, ಶಾಸಕ
ತಕ್ಷಣದ ಲಾಭದ ಮುಂದೆ ನಮ್ಮ ಅಭಿವೃದ್ಧಿ ಕೆಲಸ, ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಮತದಾರರು ಮರೆತಿದ್ದಾರೆ. ಸೋಲಿಗೆ ಹೆದರದೆ ಪಕ್ಷ ಸಂಘಟಿಸಲಾಗುವುದು
ಅಪ್ಪಿ ವೆಂಕಟೇಶ್‌, ಅಧ್ಯಕ್ಷ, ಕಾಂಗ್ರೆಸ್‌ ಕಸಬಾ ಬ್ಲಾಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT