ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಾಹಾಂತೇಶ ಕವಲಾಪುರ ಮಾತನಾಡಿದರು. ಸುಭಾಷಗೌಡ ಪಾಟೀಲ, ಅಮಗೊಂಡ ಒಡೆಯರ, ಅಭಿನಂದನ ಪಾಟೀಲ, ಸಂಜೀವ್ ಬಿರಡಿ, ಗುರುರಾಜ ಮಡಿವಾಳರ, ಪ್ರಕಾಶ ಗಾಣಿಗೇರ, ಸೋಮು ಚಮಕೇರಿ, ವಿಜಯ್ ನರಗಟ್ಟಿ ಸುರೇಶ ಅಡಿಸೇರಿ, ಸೋಮಲಿಂಗ ಒಡೆಯರ, ಗುಂಡು ಝುಂಜರವಾಡ ಮಲ್ಲಿಕಾರ್ಜುನ ಕೋಲಾರ, ರಾವಸಾಬ ಪಾಟೀಲ, ದಿಲೀಪ್ ಶಿಂದೆ ಇದ್ದರು.