ಸಮಿತಿ ಸದಸ್ಯರಾದ ಎಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಒ. ತಿಪ್ಪೇಸ್ವಾಮಿ, ಮಹಿಳಾ ಕಲ್ಯಾಣ ಸಂಸ್ಥೆಯ ಸುರೇಖಾ ಪಾಟೀಲ, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಸಿ.ಈಶ್ವರಚಂದ್ರ, ಬಿಮ್ಸ್ ಮನೋರೋಗ ವಿಭಾಗದ ಮುಖ್ಯಸ್ಥೆ ಡಾ.ಎನ್. ಸರಸ್ವತಿ, ಮಲ್ಟಿಸಿಸ್ಟಮ್ ಆಪರೇಟರ್ಗಳಾದ ರಾಜಶೇಖರ್ ಪಾಟೀಲ, ಅಶೋಕ ದೇವಡಕರ್, ಜೆ.ಬಿ. ಮೇಲಪ್ಪಗೋಳ, ಬಸವಪ್ರಭು ತಿಮ್ಮಾಪುರ ಇದ್ದರು.