ನಂತರ ಸಚಿವರು ಪೌರ ಕಾರ್ಮಿಕರನ್ನು ಸನ್ಮಾನಿಸಿದರು ಹಾಗೂರಸ್ತೆ ಬದಿಯಲ್ಲಿ ಸಸಿ ನೆಟ್ಟರು. ಶಾಸಕ ಅನಿಲ ಬೆನಕೆ,ಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಎಂ.ವಿ. ಹಿರೇಮಠ, ಮುಖಂಡರಾದ ಎಂ.ಬಿ. ನಿರ್ವಾಣಿ, ಮುಖ್ತಾರ ಪಠಾಣ, ಸುರೇಶ ಯಾದವ, ಎಚ್.ಎಫ್. ಹುಂಡೇಕಾರ, ವಜ್ರಕಾಂತ ಸಾಲಿಮಠ, ಎಂ.ಎ. ಕೋರಿಶೆಟ್ಟಿ ಇದ್ದರು.